eedina
eedina
  • Видео 3 757
  • Просмотров 47 993 974
ಮೊದಲ ಮಳೆಗೆ ಸೋರುತ್ತಿದೆ ಅಯೋಧ್ಯೆ ರಾಮಮಂದಿರದ ಗರ್ಭಗೃಹ!
ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನೆ ಆದ ನಂತರ ಜೂನ್ 22ರ ರಾತ್ರಿ ಮೊದಲ ಬಾರಿಗೆ ಅಯೋಧ್ಯೆಯ ಸುತ್ತಮುತ್ತ ಭಾರಿ ಮಳೆ ಸುರಿದಿದೆ. ರಾಮ್ ಲಲ್ಲಾನ ವಿಗ್ರಹದ ಮುಂದೆ ಅರ್ಚಕರು ಕುಳಿತುಕೊಳ್ಳುವ ಸ್ಥಳ ಮತ್ತು ವಿಐಪಿ ದರ್ಶನಕ್ಕೆ ಜನರು ಬರುವ ಸ್ಥಳದ ಮೇಲಿನ ಛಾವಣಿಯಿಂದ ನೀರು ಸೋರಿಕೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
Join this channel to get access to perks:
ruclips.net/channel/UCS2HcegCDGutUT9M6JPju_Qjoin
Like Share Subscribe
eedina/RUclips
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
RUclips
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedinanews #eed...
Просмотров: 0

Видео

ವಿಪರೀತ ಶಾಖದಿಂದ ಹಜ್ ಸಾವಿನ ಸಂಖ್ಯೆ ಹೆಚ್ಚಳ, ಸಾವಿರಾರು ಹಜ್ ಯಾತ್ರಿಗಳು ಕಣ್ಮರೆ
Просмотров 402Час назад
ಭಾರತದ ಸುಮಾರು 98 ಜನ ಸೇರಿದಂತೆ ಈಜಿಪ್ಟ್ ನ 660, ಇಂಡೋನೇಷ್ಯಾದ 165, ಜೋರ್ಡಾನ್, ಟ್ಯುನಿಶಿಯಾ, ಮೊರಾಕ್ಕೊ, ಅಲ್ಜೀರಿಯಾ ಮತ್ತು ಮಲೇಷ್ಯಾದ ಹಲವಾರು ಜನರು ಅಧಿಕ ಪ್ರಮಾಣದಲ್ಲಿ ಸೌದಿಯ ಮೆಕ್ಕಾದಲ್ಲಿ ವಿಪರೀತ ಬಿಸಿಲಿಗೆ ಸಿಲುಕಿ ಪ್ರಾಣ ಬಿಟ್ಟಿದ್ದಾರೆ. ಸುಮಾರು 51.8 ಡಿಗ್ರಿ ಸೆಲ್ಸಿಯಸ್ ತಾಪಮಾನ ಉಂಟಾಗಿದ್ದು ವಯಸ್ಸಾದ ವೃದ್ದರು, ಮಹಿಳೆಯರನ್ನೂ ಸೇರಿದಂತೆ 1300ಕ್ಕೂ ಅಧಿಕ ಜನರು ಮೃತರಾಗಿದ್ದಾರೆ. Join this channel to get access to perks: ruclips.net/channel/UCS2HcegC...
The Myth of Hindu Majoritarianism I Dr. Ram Puniyani
Просмотров 2002 часа назад
Dr. Ram Puniyani is not an unfamiliar name, and has been at the forefront of opposing Hindu Fundamentalism from a time when it was not centrestage. His work in Human Rights Activism are examplary as well. He is an Author, a former professor of biomedical engineering and former senior medical officer affiliated with the Indian Institute of Technology Bombay and the President of Executive Council...
ಯು.ಎಸ್.ನೊಂದಿಗಿನ ಒಪ್ಪಂದದ ನಂತರ ಜೂಲಿಯನ್ ಅಸಾಂಜ್ ಬಿಡುಗಡೆ
Просмотров 34511 часов назад
ಬೇಹುಗಾರಿಕೆ ಪ್ರಕರಣದಲ್ಲಿ ಸುಮಾರು 1,901 ದಿನಗಳು ಅಂದ್ರೆ ಐದು ವರ್ಷ 76 ದಿನಗಳ ಕಾಲ ಲಂಡನ್ ಜೈಲಿನಲ್ಲಿದ್ದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ ಅವರನ್ನ ಕೊನೆಗೂ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. Join this channel to get access to perks: ruclips.net/channel/UCS2HcegCDGutUT9M6JPju_Qjoin Like Share Subscribe eedina/RUclips ಸತ್ಯ | ನ್ಯಾಯ | ಪ್ರೀತಿ ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ. ಸಮಗ್ರ ಸುದ್ದಿ ಮತ್ತು ಒಳ...
ಮೋದಿಯ ತುರ್ತು ಪರಿಸ್ಥಿತಿಯ ನೆನಪು, ಸಂವಿಧಾನ ಉಳಿಸುವುದಕ್ಕಲ್ಲ!
Просмотров 4,2 тыс.20 часов назад
ಪ್ರಧಾನಿ ಮೋದಿಯವರು ಇಂದಿರಾ ಗಾಂಧಿ ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ನೆನಪು ಮಾಡಿಕೊಳ್ಳುತ್ತಾರೆಂದರೆ, ಅದು ಸಂವಿಧಾನ ಉಳಿಸುವುದಕ್ಕಲ್ಲ, ಕಾಂಗ್ರೆಸ್ಸನ್ನು ತೆಗಳುವುದಕ್ಕೆ. ಇದು ಭೂತದ ಬಾಯಲ್ಲಿ ಭಗವದ್ಗೀತೆಯಷ್ಟೇ. ಇದನ್ನು ದೇಶದ ಜನತೆ ಅರ್ಥ ಮಾಡಿಕೊಳ್ಳಬೇಕಾಗಿದೆ, ಸರ್ವಾಧಿಕಾರಿಯ ಸೊಕ್ಕಡಗಿಸಲು ಸಂವಿಧಾನವೊಂದೇ ಸರಿಯಾದ ಅಸ್ತ್ರ ಎನ್ನುವುದನ್ನು ಅರಿಯಬೇಕಾಗಿದೆ. Join this channel to get access to perks: ruclips.net/channel/UCS2HcegCDGutUT9M6JPju_Qjoin ...
3 ವರ್ಷದ ಮಕ್ಕಳು ಅಲ್ಲಿಗೆ ಹೋದರೆ ನಾವು ಕೆಲಸ ಕಳೆದುಕೊಳ್ಳಬೇಕಾಗುತ್ತದೆ! Protest I Bangalore
Просмотров 3,4 тыс.22 часа назад
ಅಂಗನವಾಡಿ ಕೇಂದ್ರಗಳಲ್ಲಿಎಲ್​ಕೆಜಿ-ಯುಕೆಜಿ ತರಗತಿಗಳನ್ನು ಪ್ರಾರಂಭಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡೆರೇಷನ್ (ಎಐಟಿಯುಸಿ) ಸದಸ್ಯರು ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. Join this channel to get access to perks: ruclips.net/channel/UCS2HcegCDGutUT9M6JPju_Qjoin Like Share Subscribe eedina/RUclips ಸತ್ಯ | ನ್ಯಾಯ |...
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ: ಸಿದ್ರಾಮಯ್ಯ ಜಾರಿ, ಬಿಜೆಪಿ ವಿರೋಧ. ಯಾವುದು ಸರಿ?
Просмотров 8 тыс.23 часа назад
ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ದರ ಏರಿಕೆ ಬಗ್ಗೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ಜಟಾಪಟಿ ತೀವ್ರಗೊಂಡಿದೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ವಾಗ್ದಾಳಿ ನಡೆಸಿದರೆ, ಇದಕ್ಕೆ ಮೂಲ ಕಾರಣ ಕೇಂದ್ರ ಸರ್ಕಾರ ಎಂದು ಕಾಂಗ್ರೆಸ್ ಬೊಟ್ಟು ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ದರ ಏರಿಕೆಯನ್ನು ಅನಿವಾರ್ಯ ಎಂದು ಸಮರ್ಥನೆ ಮಾಡಿದ್ದಾರೆ. ಆದರೆ ಗ್ಯಾರಂಟಿಗೆ ಹಣ ಹೊಂದಿಸಲು ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡಲಾಗಿದೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಇ...
ಮೊದಲ ಅಧಿವೇಶದಲ್ಲೇ ಮುಖ್ಯ ಭೂಮಿಕೆ ಆದದ್ದು ಸಂವಿಧಾನ
Просмотров 50 тыс.2 часа назад
ಈಗಾಗಲೇ 18ನೇ ಲೋಕಸಭೆಯ ಮೊದಲ ಅಧಿವೇಶನ ಶುರುವಾಗಿದೆ. ʼಕಳೆದ ಎರಡು ಅವಧಿಯಲ್ಲಿ ದುರ್ಬಲ ವಿರೋಧ ಪಕ್ಷಗಳು ಇದ್ದವುʼ ಅಂತ ಅಣುಕಿಸಿದ್ದ ನರೇಂದ್ರ ಮೋದಿ, ʼಸದನದಲಿ ಸಕ್ರಿಯವಾಗಿ ಪಾಲ್ಗೋಳ್ಳುವ ಪ್ರಬಲ ವಿಪಕ್ಷಗಳು ಬೇಕೆ ಹೊರತು, ಘೋಷಣೆಗಳನ್ನ ಕೂಗುವವರಲ್ಲ"ಅಂತ ಹೇಳಿದ್ದಾರೆ. ಅಂದ್ರೆ ಮೋದಿ ಬಹುಷಃ ಮೊದಲ ಅಧಿವೇಶದಲ್ಲೇ ಕಾಂಗ್ರೆಸ್ ಪಕ್ಷದ ನಿಲುವುಗಳನ್ನ ನೋಡಿ ದಂಗಾಗಿರಬಹುದು. ಸೋ ಇವತ್ತಿನ ಈ ವಿಡಿಯೋದಲ್ಲಿ 18ನೇ ಲೋಕಸಭೆಯ ಸೆಷನ್ನಲ್ಲಿ ಏನೆಲ್ಲಾ ವಿಶೇಷತೆಗಳಿತ್ತು, ಏನೆಲ್ಲಾ ಘಟನೆಗಳು ನಡೀತು...
ಈ ದಿನದ ರಾಜ್ಯದ, ರಾಷ್ಟ್ರದ, ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ಧಿಗಳು.
Просмотров 7 тыс.2 часа назад
ಈ ದಿನದ ರಾಜ್ಯದ, ರಾಷ್ಟ್ರದ, ಮತ್ತು ಅಂತಾರಾಷ್ಟ್ರೀಯ ಪ್ರಮು ಸುದ್ಧಿಗಳು.
Unpacking India's Election 2024 with Kunal Purohit
Просмотров 5072 часа назад
Unpacking India's Election 2024 with Kunal Purohit
ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲೇ ಅತಿ ಹೆಚ್ಚು ಪರೀಕ್ಷೆ ಅಕ್ರಮ! Paper Leak | Neet
Просмотров 7682 часа назад
ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲೇ ಅತಿ ಹೆಚ್ಚು ಪರೀಕ್ಷೆ ಅಕ್ರಮ! Paper Leak | Neet
ಸಂಪನ್ಮೂಲ ಕ್ರೋಡೀಕರಣಕ್ಕೆ ರಾಜ್ಯ ಸರ್ಕಾರ ಇಟ್ಟ ಹೆಜ್ಜೆ ಮುಳುವಾಯಿತೇ ?
Просмотров 1,6 тыс.2 часа назад
ಸಂಪನ್ಮೂಲ ಕ್ರೋಡೀಕರಣಕ್ಕೆ ರಾಜ್ಯ ಸರ್ಕಾರ ಇಟ್ಟ ಹೆಜ್ಜೆ ಮುಳುವಾಯಿತೇ ?
ಸರ್ಕಾರದ 'ಪರೀಕ್ಷೆ ಮುಂದೂಡಿಕೆ' ಆಟದಲ್ಲಿ ಹಾಳಾಗುತ್ತಿದೆ ವಿದ್ಯಾರ್ಥಿಗಳ ಮಾನಸಿಕ ನೆಮ್ಮದಿ!
Просмотров 1,6 тыс.2 часа назад
ಸರ್ಕಾರದ 'ಪರೀಕ್ಷೆ ಮುಂದೂಡಿಕೆ' ಆಟದಲ್ಲಿ ಹಾಳಾಗುತ್ತಿದೆ ವಿದ್ಯಾರ್ಥಿಗಳ ಮಾನಸಿಕ ನೆಮ್ಮದಿ!
ಈ ದಿನದ ರಾಜ್ಯದ, ರಾಷ್ಟ್ರದ, ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ಧಿಗಳು.
Просмотров 11 тыс.2 часа назад
ಈ ದಿನದ ರಾಜ್ಯದ, ರಾಷ್ಟ್ರದ, ಮತ್ತು ಅಂತಾರಾಷ್ಟ್ರೀಯ ಪ್ರಮು ಸುದ್ಧಿಗಳು.
ಭಾರಿ ಬಜೆಟ್ನಲ್ಲಿ ನಿರ್ಮಿಸಲಾದ ಸೇತುವೆ ರಸ್ತೆ ಕೇವಲ ಐದು ತಿಂಗಳಲ್ಲಿ ಬಿರುಕು
Просмотров 15 тыс.4 часа назад
ಭಾರಿ ಬಜೆಟ್ನಲ್ಲಿ ನಿರ್ಮಿಸಲಾದ ಸೇತುವೆ ರಸ್ತೆ ಕೇವಲ ಐದು ತಿಂಗಳಲ್ಲಿ ಬಿರುಕು
ಮುಖ್ಯೋಪಾಧ್ಯಾಯರ ಗೈರುಹಾಜರಿಗೆ ಬೇಸತ್ತ ವಿದ್ಯಾರ್ಥಿಗಳಿಂದ ಪ್ರತಿಭಟನೆ
Просмотров 1,2 тыс.4 часа назад
ಮುಖ್ಯೋಪಾಧ್ಯಾಯರ ಗೈರುಹಾಜರಿಗೆ ಬೇಸತ್ತ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಸಾಮ್ರಾಜ್ಯವನ್ನು ಮರಳಿ ಪಡೆಯಬೇಕಾದರೆ ಚನ್ನಪಟ್ಟಣದಲ್ಲಿ ಗೆಲ್ಲಬೇಕು! | Basavaraju Megalakeri
Просмотров 4,5 тыс.4 часа назад
ಸಾಮ್ರಾಜ್ಯವನ್ನು ಮರಳಿ ಪಡೆಯಬೇಕಾದರೆ ಚನ್ನಪಟ್ಟಣದಲ್ಲಿ ಗೆಲ್ಲಬೇಕು! | Basavaraju Megalakeri
560 ಕೋಟಿ ವೆಚ್ಚದ ರುಷಿಕೊಂಡ ಅರಮನೆ ವಿವಾದವೇನು?
Просмотров 6 тыс.4 часа назад
560 ಕೋಟಿ ವೆಚ್ಚದ ರುಷಿಕೊಂಡ ಅರಮನೆ ವಿವಾದವೇನು?
ಈ ದಿನದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು
Просмотров 2,3 тыс.7 часов назад
ಈ ದಿನದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮು ಸುದ್ದಿಗಳು
ಎಲ್ಲ ಸಾಹಿತಿಗಳು ರಾಜಕಾರಣಿಗಳಲ್ಲ, ಆ ಬಗ್ಗೆ ಅನಗತ್ಯ ಚರ್ಚೆ ಬೇಡ
Просмотров 2,9 тыс.7 часов назад
ಎಲ್ಲ ಸಾಹಿತಿಗಳು ರಾಜಕಾರಣಿಗಳಲ್ಲ, ಆ ಬಗ್ಗೆ ಅನಗತ್ಯ ಚರ್ಚೆ ಬೇಡ
ಮೋದಿ ಮತ್ತು ಅಮಿತ್ ಶಾ ಅವರ UNTOLD STORY
Просмотров 23 тыс.7 часов назад
ಮೋದಿ ಮತ್ತು ಅಮಿತ್ ಶಾ ಅವರ UNTOLD STORY
A conversation with Prabir Purkayastha I Newsclik Editor
Просмотров 1,2 тыс.7 часов назад
A conversation with Prabir Purkayastha I Newsclik Editor
ನಿರಾಶ್ರಿತರಿಗೆ ಸರ್ಕಾರದ ಸೌಲಭ್ಯ ತಲುಪಿಸಲು ಸಮಾಜದ ಸಹಕಾರ ಅಗತ್ಯ
Просмотров 8127 часов назад
ನಿರಾಶ್ರಿತರಿಗೆ ಸರ್ಕಾರದ ಸೌಲಭ್ಯ ತಲುಪಿಸಲು ಸಮಾಜದ ಸಹಕಾರ ಅಗತ್ಯ
ಮಲಮೂತ್ರ ತುಂಬಿದ ರಾಜಕಾಲುವೆಗೆ ಪೌರಕಾರ್ಮಿಕರನ್ನು ಇಳಿಸಿದ ಪೋಲಿಸರು.
Просмотров 1,5 тыс.7 часов назад
ಮಲಮೂತ್ರ ತುಂಬಿದ ರಾಜಕಾಲುವೆಗೆ ಪೌರಕಾರ್ಮಿಕರನ್ನು ಇಳಿಸಿದ ಪೋಲಿಸರು.
ದೇಶವಾಸಿಗಳ ಹೃದಯದಲ್ಲಿ ಪ್ರೀತಿಯ ಅಂಗಡಿ ತೆರೆದವರಿವರು I Rahul & Priyanka Gandhi
Просмотров 17 тыс.9 часов назад
ದೇಶವಾಸಿಗಳ ಹೃದಯದಲ್ಲಿ ಪ್ರೀತಿಯ ಅಂಗಡಿ ತೆರೆದವರಿವರು I Rahul & Priyanka Gandhi
ಈ ದಿನದ ರಾಜ್ಯದ, ರಾಷ್ಟ್ರದ, ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ಧಿಗಳು.
Просмотров 3,3 тыс.9 часов назад
ಈ ದಿನದ ರಾಜ್ಯದ, ರಾಷ್ಟ್ರದ, ಮತ್ತು ಅಂತಾರಾಷ್ಟ್ರೀಯ ಪ್ರಮು ಸುದ್ಧಿಗಳು.
ಹಾವೇರಿ I ಬಸ್‌ ನಿಲ್ಲಿಸದ & ಅಸಭ್ಯವಾಗಿ ವರ್ತಿಸುವ ಚಾಲಕ-ನಿರ್ವಾಹಕರ ವಿರುದ್ಧ ಕ್ರಮಕ್ಕೆ ಆಗ್ರಹ
Просмотров 7989 часов назад
ಹಾವೇರಿ I ಬಸ್‌ ನಿಲ್ಲಿಸದ & ಅಸಭ್ಯವಾಗಿ ವರ್ತಿಸುವ ಚಾಲಕ-ನಿರ್ವಾಹಕರ ವಿರುದ್ಧ ಕ್ರಮಕ್ಕೆ ಆಗ್ರಹ
7 ವರ್ಷಗಳಲ್ಲಿ 70 ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ | Rahul Gandhi | NEET Scam
Просмотров 2,2 тыс.9 часов назад
7 ವರ್ಷಗಳಲ್ಲಿ 70 ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ | Rahul Gandhi | NEET Scam
ಭಾರತದ ಭವಿಷ್ಯದ ವೈದ್ಯರ ಆಯ್ಕೆಯನ್ನು ನಿಯಂತ್ರಿಸುತ್ತಿರುವ ಮೋದಿ ಆಡಳಿತ!
Просмотров 1,4 тыс.9 часов назад
ಭಾರತದ ಭವಿಷ್ಯದ ವೈದ್ಯರ ಆಯ್ಕೆಯನ್ನು ನಿಯಂತ್ರಿಸುತ್ತಿರುವ ಮೋದಿ ಆಡಳಿತ!
ಭಾರತದ ಶಿಕ್ಷಣ ವ್ಯವಸ್ಥೆ ನಾರುತಿದ್ದರು, ಮೋದಿಯ ಪರಿಮಳದ ಭಾಷಣ
Просмотров 2,1 тыс.9 часов назад
ಭಾರತದ ಶಿಕ್ಷಣ ವ್ಯವಸ್ಥೆ ನಾರುತಿದ್ದರು, ಮೋದಿಯ ಪರಿಮಳದ ಭಾಷಣ

Комментарии

  • @user-hy8jy9cd7r
    @user-hy8jy9cd7r 14 минут назад

    Yes sir you are right

  • @snrao6010
    @snrao6010 21 минуту назад

    ಸಂವಿಧಾನ ವನ್ನು ಕಸದ ಬುಟ್ಟಿಗೆ esedavaru ಈಗ ಸಂವಿಧಾನ ಎಂದು ಕೂಗುತ್ತಾ ಇರುವುದು, ನಾಚಿಕೆಯ ಪರಮಾವಧಿ 😂

  • @lokeshgowdalokesh1196
    @lokeshgowdalokesh1196 54 минуты назад

    Save environment

  • @SusheelkumarShinde
    @SusheelkumarShinde Час назад

    Bari retion matara hudi tare

  • @SusheelkumarShinde
    @SusheelkumarShinde Час назад

    Ned angan wadi teches astu active ella

  • @VijayKumar-wu7yh
    @VijayKumar-wu7yh Час назад

    ದೇವರಸಿಂಹಾಸನ ಆಕಾಶ ಆಕಾಶಕ್ಕೆ ಹೋಗೋಕಾಗುತ್ತ ಎಲ್ಲೆಲ್ಲೋ ಹೋಗಿ ಸಾಯಿತ್ತಾರೆ ಈ ಜನ ಒಳ್ಳೆಯದನ್ನು ಮಾಡುವ ಎಲ್ಲರಲ್ಲಿಯೂ ಇದ್ದಾರೆ ದೇವರು

  • @gangadhara.krganga5033
    @gangadhara.krganga5033 Час назад

    Super love you 🙏🙏🙏🙏🙏👌👌👌❤❤❤❤👑👑👑👑👑👑